Updated By: Priyalachhi
ಬೆಂಗಳೂರು: ರಾಜ್ಯದಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ನಗರದ ಹಲವು ವಿಷ್ಣು, ವೆಂಕಟೇಶ್ವರ, ಗೊವಿಂದನ ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿದೆ....
Updated By: Priyalachhi
ಬಿಳಿಯಾಗಿರುವುದು ಯಾವತ್ತಿಗೂ ದೇಹದ ಆರೋಗ್ಯಕ್ಕೆ (Body Health) ಮತ್ತು ಯೋಗಕ್ಷೇಮಕ್ಕೆ ಕಂಟಕ ಅಂತಾನೆ ಹಿರಿಯರು ಮತ್ತು ವೈದ್ಯರು ಹೇಳುತ್ತಾರೆ. ಬಿಳಿಯಾಗಿರುವ ಪದಾರ್ಥವೆಂದರೆ ಮೊದಲಿಗೆ ಕಣ್ಮುಂದೆ ಬರುವುದು ಸಕ್ಕರೆ (Sugar), ಇದನ್ನ ದಿನವಿಡೀ ಅನೇಕ ಆಹಾರಗಳ (Food) ತಯಾರಿಕೆಯಲ್ಲಿ ಬಳಸುತ್ತೇವೆ. ಮತ್ತೆ ಉಪ್ಪು (Salt) ಸಹ ಬಿಳಿಯಾಗಿರುತ್ತದೆ, ಅದು ಸಹ ಜಾಸ್ತಿ ತಿಂದರೆ ಅಧಿಕ ರಕ್ತದೊತ್ತಡಕ್ಕೆ (High Blood Pressure) ಗುರಿಯಾಗಬೇಕಾಗುತ್ತದೆ. ಸಕ್ಕರೆಗೆ ಪರ್ಯಾಯವೆಂದರೆ ಬೆಲ್ಲ ಅಂತ ಅನೇಕರಿಗೆ ತಿಳಿದಿದೆ, ಆದರೂ ಸಹ ತುಂಬಾ ಕಡಿಮೆ ಜನರು ಇದನ್ನು ಬಳಸುತ್ತಾರೆ. ಬನ್ನಿ ಹಾಗಾದರೆ ಸಕ್ಕರೆ ಮತ್ತು ಬೆಲ್ಲ ಈ ಎರಡರಲ್ಲಿ ನಿಜಕ್ಕೂ ದೇಹದ ಆರೋಗ್ಯಕ್ಕೆ ಯಾವುದು ಸೂಕ್ತ ಅನ್ನೋದರ ಬಗ್ಗೆ ವೈದ್ಯರೊಬ್ಬರು ರಿಯಾಲಿಟಿ ಚೆಕ್ ಮಾಡಿದ್ದಾರೆ ನೋಡಿ.
ಯಾವತ್ತಿಗೂ ದೇಹದ ಆರೋಗ್ಯಕ್ಕೆ (Body Health) ಮತ್ತು ಯೋಗಕ್ಷೇಮಕ್ಕೆ ಕಂಟಕ ಅಂತಾನೆ ಹಿರಿಯರು ಮತ್ತು ವೈದ್ಯರು ಹೇಳುತ್ತಾರೆ. ಬಿಳಿಯಾಗಿರುವ ಪದಾರ್ಥವೆಂದರೆ ಮೊದಲಿಗೆ ಕಣ್ಮುಂದೆ ಬರುವುದು ಸಕ್ಕರೆ (Sugar), ಇದನ್ನ ದಿನವಿಡೀ ಅನೇಕ ಆಹಾರಗಳ (Food) ತಯಾರಿಕೆಯಲ್ಲಿ ಬಳಸುತ್ತೇವೆ. ಮತ್ತೆ ಉಪ್ಪು (Salt) ಸಹ ಬಿಳಿಯಾಗಿರುತ್ತದೆ, ಅದು ಸಹ ಜಾಸ್ತಿ ತಿಂದರೆ ಅಧಿಕ ರಕ್ತದೊತ್ತಡಕ್ಕೆ (High Blood Pressure) ಗುರಿಯಾಗಬೇಕಾಗುತ್ತದೆ. ಸಕ್ಕರೆಗೆ ಪರ್ಯಾಯವೆಂದರೆ ಬೆಲ್ಲ ಅಂತ ಅನೇಕರಿಗೆ ತಿಳಿದಿದೆ, ಆದರೂ ಸಹ ತುಂಬಾ ಕಡಿಮೆ ಜನರು ಇದನ್ನು ಬಳಸುತ್ತಾರೆ. ಬನ್ನಿ ಹಾಗಾದರೆ ಸಕ್ಕರೆ ಮತ್ತು ಬೆಲ್ಲ ಈ ಎರಡರಲ್ಲಿ ನಿಜಕ್ಕೂ ದೇಹದ ಆರೋಗ್ಯಕ್ಕೆ ಯಾವುದುಸೂಕ್ತ ಅನ್ನೋದರ ಬಗ್ಗೆ ವೈದ್ಯರೊಬ್ಬರು ರಿಯಾಲಿಟಿ ಚೆಕ್ ಮಾಡಿದ್ದಾರೆ ನೋಡಿ.
ಈ ಎರಡು ಸಿಹಿಕಾರಕಗಳಲ್ಲಿ ಬೆಸ್ಟ್ ಯಾವುದು ಅಂತ ರಿಯಾಲಿಟಿ ಚೆಕ್ ಮಾಡಿದ ವೈದ್ಯ
ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ ಪಾಲ್ ಮಾಣಿಕ್ಕಮ್ ಅವರು ಸಕ್ಕರೆ...
Updated By: Priyalachhi
ಬೆಂಗಳೂರು: ಬಾಂಗ್ಲಾದೇಶದ ಢಾಕಾದಲ್ಲಿ ಇತ್ತೀಚೆಗೆ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡದ ಭಾಗವಾಗಿದ್ದ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಹಾಗೂ ಚೀನಾದಲ್ಲಿ ನಡೆದ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್...
Updated By: Priyalachhi
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಇವುಗಳಲ್ಲಿ ಮಧುಮೇಹ ಕಾಯಿಲೆಯು ಒಂದು. ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಂತಹ...