Updated By: Priyalachhi
ದೊಡ್ಡಬಳ್ಳಾಪುರ ಉಪವಿಭಾಗ ಧಿಕಾರಿ ದುರ್ಗಾಶ್ರೀ ಅವರು ಆಯೋಗದ ವಿಚಾರಣೆಗೆ ಸತತ ಗೈರು ಹಾಜರಾಗಿದಲ್ಲದೆ ಅರ್ಜಿದಾರರು ಕೋರಿರುವ ಅರ್ಜಿಗೆ ಉತ್ತರವನ್ನು ನೀಡದೆ ಮಾಹಿತಿ ಆಯೋಗದ ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ ದಕ್ಷಿಣ ಉಪವಿಭಾಗದ Ac ವಿಶ್ವನಾಥ್, ಕೆಆರ್ ಪುರಂ ನ ತಹಸಿಲ್ದಾರ್ ಸರಿದಂತೆ ಈ ಮೂರು ಜನಕ್ಕೂ ತಲಾ 25,000 ದಂಡ ವಿಧಿಸಿ ಆಯೋಗ ಸೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಮೂರು ಅಧಿಕಾರಿಗಳು ಮಾಹಿತಿ ಕಾಯ್ದೆ ಅಡಿ ದಾಖಲಾತಿಗಳನ್ನು ನೀಡುತ್ತೇವೆ ಎಂದು ಹೇಳಿ ಕೊನೆಗೆ ನೀಡದೇ ಇರುವುದರಿಂದ ಈ ಭ್ರಷ್ಟ ಅಧಿಕಾರಿಗಳಿಗೆ ಆಯೋಗವು ಬಿಸಿ ಮುಟ್ಟಿಸಿದೆ.



